Submission 23176

ಕಲಿಯುಗದ ಪ್ರಕೃತಿ

ರಚನೆ : ಜ್ಯೋತಿಗೌಡ ಧನವಾಡೆ

----------------------------------

ಬಿಸಿಲು ಹೆಚ್ಚಿತು ಭೂಮಂಡಲದಲ್ಲಿ, ಮನುಷ್ಯರ ಹೀನಕೃತ್ಯಗಳ ಸಾರಥ್ಯದಲ್ಲಿ, ಪ್ರಾಣಿ-ಪಕ್ಷಿಗಳು ಗತಿಸುವ ಸಮಯದಲ್ಲಿ, ಓ ದೇವ ನೀನೆಲ್ಲಿರುವೆ ಈ ಭೂಮಂಡಲದಲ್ಲಿ..... ಮಾಲಿನ್ಯವಾಯಿತು ನೆಲ ಜಲ ಪವನ, ಸತ್ತುಹೋಯಿತು ಜಲಚರಗಳ ಜೀವನ, ವಾಹನ ಕೈಗಾರಿಕೆಗಳಿಂದಳಿದ ವರುಣ..... ಮರಗಿಡಗಳು ಉರುಳಿದವು ನೆಲಕೆ, ಕಟ್ಟಡಗಳು ಬೆಳೆದವು ಆಗಸಕೆ, ಆದರೂ ಹೋಳೆಯದಂತಾಯಿತು ಜನಮನಕೆ..... ಪ್ರಕೃತಿ ಹೋಯಿತು ಅಳಿವಿನಂಚಿಗೆ, ಕಾಣದೆ ಹೋಯಿತು ಜನರ ಕಣ್ಣಿಗೆ, ಓ ದೇವ ನೀನೇಲ್ಲಿರುವೆ ಇರುವುದೋಂದೆ ದಾರಿ, ನೀನೇ ಕಾಪಾಡು ಈ ಜನಮಂದೆ.....

----------------------------------

ನೋಂದಣಿ ಐಡಿ : KPF-S1-6221

0
Total Votes
2
Average Hits & Impressions
1 Year
Since posted

ಮತದಾನ ಮುಕ್ತಾಯವಾಗಿದೆ - Voting Closed!