ತ್ಯಾಗ ಜೀವಿ
ರಚನೆ : ರಚಿತಾ ರ ಕುಲಕರ್ಣಿ
----------------------------------
ದುಡಿವನು ರೈತ ದುಡಿವನು ಎಲ್ಲರ ಹಿತಕ್ಕಾಗಿ, ದೇಶದ ಉದ್ಧಾರಕ್ಕಾಗಿ ದುಡಿವನವನು ದುಡಿವನು... ಕಷ್ಟಪಟ್ಟು ಬೆವರುಸುರಿಸಿ ಹಸಿವನುಂಗಿ ದುಡಿವನು ಎಲ್ಲರ ಹಿತಕ್ಕಾಗಿ, ದೇಶದ ಉದ್ಧಾರಕ್ಕಾಗಿ... ಮಳೆ-ಬಿಸಿಲೆನ್ನದೇ ಪ್ರತಿಫಲ ಬಯಸದೇ ಯಾರಿಗೂ ಅಂಜದೆ ದುಡಿವನು ಎಲ್ಲರ ಹಿತಕ್ಕಾಗಿ, ದೇಶದ ಉದ್ಧಾರಕ್ಕಾಗಿ... ಕಾಯದಿಂದ ಬಂದ ದೇಹ ಮಣ್ಣು ಸೇರುವವರೆಗೆ ದುಡಿವನವನು ಸತತ ದುಡಿವನು...
----------------------------------
ನೋಂದಣಿ ಐಡಿ : KPF-S1-5586
